The bookbrahma's Podcast

Bringing together Kannada readers, writers, publishers, and critics on a single platform.

Listen on:

  • Podbean App

Episodes

Monday Mar 23, 2020


‘ವರ್ಜಿನ್ ಮೊಹಿತೊ’ ಹಿರಿಯ ಪತ್ರಕರ್ತ, ಲೇಖಕ ಸತೀಶ್ ಚಪ್ಪರಿಕೆ ಅವರ ಎರಡನೇ ಕತಾಸಂಕಲನ. ಈ ಕೃತಿಯ ಕುರಿತಾಗಿ ‘ಬುಕ್ ಬ್ರಹ್ಮ’ ಸಂಪಾದಕರಾದ ದೇವು ಪತ್ತಾರ್ ಅವರು ಕತೆಗಾರ ಸತೀಶ್ ಚಪ್ಪರಿಕೆ ಅವರೊಂದಿಗೆ ನಡೆಸಿರುವ ವಿಶೇಷ ಸಂದರ್ಶನ
 

Tuesday Mar 10, 2020

ಡಾ. ಪದ್ಮಿನಿ ನಾಗರಾಜು ಅವರ ‘ಉರಿವ ಬೆಂಕಿಗೆ ಮೈಯೆಲ್ಲ ಬಾಯಿ’ ಕಥಾಸಂಕಲನ ಲೋಕಾರ್ಪಣೆ ಸಮಾರಂಭವನ್ನು ‘ಬುಕ್ ಬ್ರಹ್ಮ’ ವತಿಯಿಂದ ಆಯೋಜಿಸಲಾಗಿದೆ. 2020, ಮಾರ್ಚ್ 8ರಂದು ಸುಚಿತ್ರ ಫಿಲ್ಮ್ ಸೊಸೈಟಿಯಲ್ಲಿ ಸಮಾರಂಭವನ್ನು ಹಮ್ಮಿಕೊಂಡಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಡಾ. ಚಂದ್ರಶೇಖರ ಕಂಬಾರರು ವಹಿಸಿಕೊಂಡಿದ್ದಾರೆ.

Copyright 2020 All rights reserved.

Podcast Powered By Podbean

Version: 20240320